ಶುಕ್ಲತೀರ್ಥ ದೇವಸ್ಥಾನದ ಸಮೀಪ ಬಾರ್ & ರೆಸ್ಟೋರೆಂಟ್ ಪ್ರಾರಂಭ ಮಾಡಲು ಅವಕಾಶ ನೀಡಬಾರದೆಂದು ಮನವಿ

ಕೊಲ್ಲೂರು ದೇವಸ್ಥಾನಕ್ಕೆ ಸಂಬಂಧಪಟ್ಟ ಶುಕ್ಲತೀರ್ಥ ದೇವಸ್ಥಾನದ ಸಮೀಪ ಯಾವುದೇ ಕಾರಣಕ್ಕೂ ಬಾರ್ & ರೆಸ್ಟೋರೆಂಟ್ ಪ್ರಾರಂಭ ಮಾಡಲು ಅವಕಾಶ ನೀಡಕೂಡದು ಎಂಬುದಾಗಿ ಜಿಲ್ಲಾಧಿಕಾರಿಗಳಿಗೆ ಮನವಿಯನ್ನ ಜನಸೇವಾ ಟ್ರಸ್ಟ್ ಮೂಲಕ ನೀಡಲಾಯಿತು. ಪೂರಕವಾಗಿ ಸ್ಪಂದನೆ ನೀಡಿದ DC Udupi ವಿದ್ಯಾಕುಮಾರಿಯವರು ಸಾರ್ವಜನಿಕ ಹಿತಾಸಕ್ತಿಯ ಮೇರೆಗೆ ಈ ಮನವಿಯನ್ನು ಪರಿಗಣಿಸಿ ಸಂಬಂಧಪಟ್ಟ ಇಲಾಖೆಗೆ ಸೂಚನೆ ನೀಡುವುದಾಗಿ ತಿಳಿಸಿದರು.

 
 
 
 
 
 
 
 
 
 
 

Leave a Reply