ಬೆಳ್ವೆ ಸುರೇಂದ್ರ ಪ್ರಭು ಜನ್ಮ ದಿನದಂದು ಸೋಲಾರ್ ದೀಪ ಕೊಡುಗೆ

ಕೊಕ್ಕರ್ಣೆ: ಇತ್ತೀಚೆಗೆ ನಿಧನ ಹೊಂದಿದ ಬೆಳ್ವೆ ಸುರೇಂದ್ರ ಪ್ರಭು ಜನ್ಮ ದಿನದಂದು ಸಾಸ್ತಾವು ರತ್ನಾ ಮರಕಾಲ್ತಿ ಮನೆಗೆ ಸೋಲಾರ್ ದೀಪ ಕೊಡುಗೆಯಾಗಿ ನೀಡಲಾಯಿತು.

ಬೆಳ್ವೆ ಪ್ರಭಾಕರ ಪ್ರಭು, ಪ್ರೇಮ ಪ್ರಭು, ತಾಲೂಕು ಪಂಚಾಯತ್  ಸದಸ್ಯೆ ಡಾ.ಸುನೀತಾ ಡಿ.ಶೆಟ್ಟಿ, ಹಿಂದುರುದ್ರ ಭೂಮಿ ನಿರ್ಮಾಣ ಸಮಿತಿ ಕೊಕ್ಕರ್ಣೆ ಇದರ ಅಧ್ಯಕ್ಷ ಹರೀಶ್ ಶ್ಯಾನುಭಾಗ್, ಕೊಕ್ಕರ್ಣೆ ಗ್ರಾಮಪಂಚಾಯತ್ ಸದಸ್ಯ ಸುನೀಲ್, ಸಮಾಜ ಸೇವಕ ಪದ್ಮರಾಜ್ ಆಚಾರ್, ಸೆಲ್ಕೋ ಸೋಲಾರ್ ಉಡುಪಿ ಘಟಕದ ವ್ಯವಸ್ಥಾಪಕ ಸುಬ್ರಹ್ಮಣ್ಯ, ಥಂಡರ್ ಫ್ರೆಂಡ್ಸ್ ಕೊಕ್ಕರ್ಣೆ ಇದರ ಸದಸ್ಯರು ಓಂ ಶ್ರೀರಾಘವೇಂದ್ರ ನಾಯ್ಕ, ರಾಘವೇಂದ್ರ ಪಡಿಯಾರ್, ರವೀಂದ್ರ ಪ್ರಭು, ವಿಶ್ವಾಸ್ ನಾಯಕ್, ಸದಾಶಿವ ಮತ್ತಿತರರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply