ಸುದ್ದಿಕರಾವಳಿ ಕು| ಪ್ರಕೃತಿ ಮಾರೂರು ಇವರಿಂದ ಭರತನಾಟ್ಯ By Janardhan Kodavoor/Team karavalixpress, - April 2, 2024 ಮಹತೋಬಾರ ಶ್ರೀ ಶಂಕರನಾರಾಯಣ ದೇವಸ್ಥಾನ ಮತ್ತು ನೃತ್ಯನಿಕೇತನಕೊಡವೂರು ಜಂಟಿ ಆಶ್ರಯದಲ್ಲಿ ನಡೆಸುವ ಸಾಪ್ತಾಹಿಕ ನೃತ್ಯಸರಣಿ ನೃತ್ಯಶಂಕರ ಸರಣಿ 39ರಲ್ಲಿ ಕು| ಪ್ರಕೃತಿ ಮಾರೂರು ಇವರಿಂದ ಭರತನಾಟ್ಯ ಸಂಪನ್ನಗೊಂಡಿತು. ಕ್ಲಿಕ್: ಮುರಳೀಧರ್ ಭಟ್