ಉಡುಪಿ:  ಬನ್ನಂಜೆ ಬಾಲಭವನ ಬಳಿ ನಂದಿನಿ ಕ್ಷೀರ ಮಳಿಗೆ ಉದ್ಘಾಟನೆ

ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೊಟ ಮಂಗಳೂರು ಇದರ ವತಿಯಿಂದ  ಶುಕ್ರವಾರ  ಉಡುಪಿ ಬಾಲಭವನ ಬಳಿ ನೂತನವಾಗಿ ನಿರ್ಮಿಸಿದ ನಂದಿನಿ ಕ್ಷೀರ ಮಳಿಗೆಯನ್ನು  ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷರಾದ ಸುಚರಿತ ಶೆಟ್ಟಿ ದೀಪ ಬೆಳಗಿಸಿ ಉದ್ಘಾಟಿಸಿದರು  
 
ಮುಖ್ಯ ಅತಿಥಿಗಳಾಗಿ ನಗರಸಭೆಯ ಅಧ್ಯಕ್ಷೆ ಸುಮಿತ್ರಾ ನಾಯಕ , ಸ್ಥಾಯಿ ಸಮಿತಿಯ ಅಧ್ಯಕ್ಷ ಶ್ರೀಶ ಭಟ್ ಕೊಡವೂರು ,  ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೊಟ ನಿರ್ದೇಶಕ ರವಿರಾಜ್ ಹೆಗ್ಡೆ,  ಕಾಪು ದಿವಾಕರ ಶೆಟ್ಟಿ , ಕಮಲಾಕ್ಷ ಹೆಬ್ಬಾರ್ , ಅಶೋಕ್ ಮಂಗಳೂರು , ಮಾರುಕಟ್ಟೆ ವ್ಯವಸ್ಥಪಕರಾದ ರವಿರಾಜ್ ಉಡುಪ , ಉಪ ವ್ಯವಸ್ಥಾಪಕ  ಸುಧಾಕರ , ನಗರ ಸಭಾ ಸದಸ್ಯರಾದ  ಸವಿತಾ ಹರೀಶ್ ರಾಮ್, ಟಿ ಜಿ ಹೆಗ್ಡೆ,  ನಂದಿನಿ ಕ್ಷೀರ ಮಳಿಗೆಯ ಮಾಲಕರಾದ  ಆಶಾ , ಶ್ರೀಧರ್ ಪೂಜಾರಿ ಉಪಸ್ಥರಿದ್ದರು 
 
 
 
 
 
 
 
 
 
 
 

Leave a Reply