ಯುವಕ ಮಂಡಲ (ರಿ.) ಸಾಣೂರು ಇದರ ನೂತನ ಅಧ್ಯಕ್ಷರರಾಗಿ ಶ್ರೀ ಪ್ರಸಾದ್ ಶೆಟ್ಟಿ ಆಯ್ಕೆ

ರಾಜ್ಯ ಪ್ರಶಸ್ತಿ ಪುರಸ್ಕೃತ ಯುವಕ ಮಂಡಲ (ರಿ.) ಸಾಣೂರು ಇದರ 2024/26 ನೇ ಸಾಲಿನ ನೂತನ ಅಧ್ಯಕ್ಷರರಾಗಿ ಶ್ರೀ ಪ್ರಸಾದ್ ಶೆಟ್ಟಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ದಿನಾಂಕ 26/01/2024 ರಂದು ಮಂಡಲದ ಕಚೇರಿಯಲ್ಲಿ ಪ್ರಸಾದ್ ಪೂಜಾರಿ ಇವರ ಅದ್ಯಕ್ಷತೆಯಲ್ಲಿ ನಡೆದ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು ಇತರ ಪದಾಧಿಕಾರಿಗಳಾಗಿ ಉಪಾಧ್ಯಕ್ಷರಾಗಿ ಹರೀಶ್ ರಾವ್.

ಕಾರ್ಯದರ್ಶಿ ಪ್ರಕಾಶ್ ರಾವ್.

ಜೊತೆ ಕಾರ್ಯದರ್ಶಿಗಳು ಪ್ರಮಿತ್ ಸುವರ್ಣ ಮತ್ತು ಪ್ರಶಾಂತ್ ಆಚಾರ್ಯ.

ಸಾಂಸ್ಕೃತಿಕ ಕಾರ್ಯದರ್ಶಿ ರಾಜೇಶ್ ಪೂಜಾರಿ.

ಕ್ರೀಡಾ ಕಾರ್ಯದರ್ಶಿಗಳು ವಿದ್ಯಾನಂದ್ ಕೋಟ್ಯಾನ್ ಮತ್ತು ಪ್ರವೀಣ್ ಶೆಟ್ಟಿ.

ಕೋಶಾಧಿಕಾರಿ ಶುಭಕರ್ ಶೆಟ್ಟಿ.

ಸಾಮಾಜಿಕ ಜಾಲತಾಣ ನಿರ್ವಹಣೆ ವಿಗ್ನೇಶ್ ರಾವ್.

ಸಮಿತಿ ಸದಸ್ಯರು ಮೋಹನ್ ಶೆಟ್ಟಿ, ರಮೇಶ್ ಪೂಜಾರಿ, ರೋಹಿತ್ ಆರ್. ಕೆ, ಸೀತಾರಾಮ್, ಜಿತೇಶ್ ರಾವ್, ಅಬ್ದುಲ್ ಗಫೂರ್, ಅನಿಲ್ ಕೋಟ್ಯಾನ್, ಮುರಳೀಧರ ಸುವರ್ಣ, ಸುದರ್ಶನ್ ನಾಯ್ಕ್, ಸತೀಶ್ ಮಡಿವಾಳ, ಚಂದ್ರಹಾಸ್ ಪೂಜಾರಿ, ಪ್ರಸನ್ನ ಆಚಾರ್ಯ, ಸುರೇಂದ್ರ.

ಗೌರವ ಸಲಹೆಗರಾರು ಪ್ರವೀಣ್ ಶೆಟ್ಟಿ, ಗಣೇಶ್ ನಾಯಕ್, ದೇವಾನಂದ್ ಶೆಟ್ಟಿ, ಮಹೇಶ್ ಕುಮಾರ್, ಜಗದೀಶ್ ಕುಮಾರ್, ಶಂಕರ್ ಶೆಟ್ಟಿ, ಪ್ರಕಾಶ್ ಮಡಿವಾಳ, ಪ್ರಸಾದ್ ಪೂಜಾರಿ.

 
 
 
 
 
 
 
 
 
 
 

Leave a Reply