ಉಡುಪಿ ಜಿಲ್ಲಾ ಡಿಎಆರ್‌ ಡಿವೈಎಸ್ಪಿ ರಾಘವೇಂದ್ರ ಆರ್‌ ನಾಯಕ್‌ ಹಾಗು ಬಿ. ವಿಜಯ್‌ ಕುಮಾರ್‌ ರವರಿಗೆ ಮುಖ್ಯಮಂತ್ರಿ ಪದಕ

ಉಡುಪಿ: ಪೊಲೀಸ್‌ ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸಿದ ಪೊಲೀಸ್‌ ಅಧಿಕಾರಿಗಳು, ಸಿಬಂದಿ ಸಹಿತ 2021 ನೇ ಸಾಲಿನಲ್ಲಿ ರಾಜ್ಯದ 135 ಮಂದಿಗೆ ಮುಖ್ಯಮಂತ್ರಿ ಪದಕ ಘೋಷಿಸಲಾಗಿದ್ದು ಆ ಪೈಕಿ ಉಡುಪಿ ಜಿಲ್ಲೆಯ ಇಬ್ಬರು ಅಧಿಕಾರಿಗಳಿಗೆ ಮುಖ್ಯಮಂತ್ರಿ ಪದಕ ಲಭಿಸಿದೆ

ಉಡುಪಿ ಜಿಲ್ಲಾ ಡಿಎಆರ್‌ ಡಿವೈಎಸ್ಪಿ ರಾಘವೇಂದ್ರ ಆರ್‌ ನಾಯಕ್‌ ಮತ್ತು ಡಿಸಿಆರ್‌ ಬಿ ಸಿಹೆಚ್‌ ಸಿ ಬಿ ವಿಜಯ್‌ ಕುಮಾರ್‌ ಅವರಿಗೆ ಅವರಿಗೆ ಕರ್ತವ್ಯದ ವೇಳೆ ತೋರಿದ ಸಾಧನೆಗಾಗಿ ಮುಖ್ಯಮಂತ್ರಿ ಪದಕ ಘೋಷಿಸಲಾಗಿದೆ.

 
 
 
 
 
 
 
 
 
 
 

Leave a Reply