ಸೇವಾ ಸಂಗಮ ವಿದ್ಯಾ ಕೇಂದ್ರ ತೆಕ್ಕಟ್ಟೆ ರಾಷ್ಟ್ರಮಟ್ಟಕ್ಕೆ ಆಯ್ಕೆ

ಇತ್ತೀಚಿಗೆ ಮೈಸೂರಿನ ಹುಣ್ಸೂರು ಶಾಸ್ತ್ರಿ ಪಬ್ಲಿಕ್ ಸ್ಕೂಲ್‌ನಲ್ಲಿ ರಾಜ್ಯಮಟ್ಟದ ಪ್ರಾಂತೀಯ ಜ್ಞಾನ ವಿಜ್ಞಾನ ಮೇಳದಲ್ಲಿ ಸೇವಾ ಸಂಗಮ ವಿದ್ಯಾ ಕೇಂದ್ರ ತೆಕ್ಕಟ್ಟೆ ಇಲ್ಲಿನ 10 ವಿದ್ಯಾರ್ಥಿಗಳು ಭಾಗವಹಿಸಿದ್ದು, ವಿಜ್ಞಾನ ಪ್ರದರ್ಶನ ಬೆಳಕು ಹಾಗೂ ಅದರ ಅನ್ವಯಿಕಗಳು ಇದರಲ್ಲಿ ಅಭಿಷೇಕ ದ್ವಿತೀಯ, ವೈದಿಕ ಗಣಿತ ಪಿ.ಪಿ.ಟಿಯಲ್ಲಿ ಅಕ್ಷರ ದ್ವಿತೀಯ ಹಾಗೂ ಸಂಸ್ಕೃತಿ ಜ್ಞಾನ ರಸ ಪ್ರಶ್ನೆಯಲ್ಲಿ ಸಂಕಲ್ಪ ಕುಮಾರ್, ಐಶ್ವರ್ಯಾ,ಸಿಂಧೂರ ತಂಡಗಳು ಪ್ರಥಮ ಸ್ಥಾನ ಪಡೆದು ಪ್ರಥಮ ಸ್ಥಾನ ಪಡೆದ ತಂಡಗಳು ಅ. 11 ಮತ್ತು 12 ರಂದು ಹೈದ್ರಾಬಾದ್‌ನಲ್ಲಿ ನಡೆಯುವ ರಾಷ್ಟ್ರ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

 
 
 
 
 
 
 
 
 
 
 

Leave a Reply