ಉಡುಪಿ: ಸಿಎ ಪರೀಕ್ಷೆಯಲ್ಲಿ ಉತ್ತೀರ್ಣರಾದ ಸ್ವಪ್ನಾ ಕಾಮತ್ ಅವರನ್ನು ಉಡುಪಿಯಲ್ಲಿ ಇತ್ತೀಚೆಗೆ ಸನ್ಮಾನಿಸಲಾಯಿತು. ಹೆತ್ತವರಾದ ಸದಾನಂದ ಕಾಮತ್, ಸಂಧ್ಯಾ ಕಾಮತ್, ಚೇಂಪಿ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ದಿನಕರ ಶೆಣೈ, ಬೆಂಗಳೂರಿನ ಟೆಕ್ಸಾಕ್ ಸಿಇಒ ರಮಾನಂದ ನಾಯಕ್, ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆ ಉಡುಪಿ ಶಾಖೆ ಮಾಜಿ ಅಧ್ಯಕ್ಷ ಸಿಎ , ತರಬೇತಿ ದಾರದ ನರಸಿಂಹ ನಾಯಕ್ ಉಪಸ್ಥಿತರಿದ್ದರು.