ಕೋಟಿಗೀತಾ ಲೇಖನ ಯಜ್ಞ ದೀಕ್ಷೆ ಸ್ವೀಕರಿಸಿದ  ಶಾಲಾ ಮಕ್ಕಳ ಸಮೂಹ.

ಪುತ್ತಿಗೆ ಶ್ರೀಪಾದರ ಪರ್ಯಾಯ ಅವಧಿಯ ಬಹು ನಿರೀಕ್ಷಿತ ಯೋಹಾಜೆಯಲ್ಲೊಂದು ಕೋಟಿಗೀತಾ ಲೇಖನ ಯಜ್ಞ.   ಪಾಜಕ ಕ್ಷೇತ್ರದ ಆನಂದತೀರ್ಥ ಪಾಠಶಾಲೆಯಲ್ಲಿ ಇಂದು ಕೋಟಿಗೀತಾ ಲೇಖನ ಯಜ್ಞ ದೀಕ್ಷೆ ಸ್ವೀಕರಿಸಿದ  ಶಾಲಾ ಮಕ್ಕಳ ಸಮೂಹ. ಮಕ್ಕಳೆಲ್ಲರೂ ಬಹಳ ಲವಲವಿಕೆಯಿಂದ ಈ ದೀಕ್ಷೆಯಲ್ಲಿ ಪಾಲ್ಗೊಂಡರು. ದೀಕ್ಷೆ ಬೋಧಿಸಿದ ಬಳಿಕ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಆಶೀರ್ವಚ ನೀಡಿದರು

 
 
 
 
 
 
 
 
 
 
 

Leave a Reply