ಆಚಾರ ವಿಚಾರ ಪುತ್ತಿಗೆ ಉಭಯ ಶ್ರೀಗಳಿಂದ ತಪ್ತ ಮುದ್ರಾಧಾರಣೆ By Janardhan Kodavoor/Team karavalixpress, - June 29, 2023 ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಬೆಂಗಳೂರಿನಲ್ಲಿ ಹಾಗು ಕಿರಿಯ ಶ್ರೀಪಾದರು ಕಲ್ಕತ್ತಾ ಶ್ರೀ ಪುತ್ತಿಗೆ ಮಠದಲ್ಲಿ ಮುದ್ರಾಧಾರಣೆ ನಡೆಸಿಕೊಟ್ಟರು.