ಕೋಟಿಗೀತಾ ಲೇಖನ ಯಜ್ಞ~ ಬಾಬಾ ರಾಮದೇವ್ ಮೆಚ್ಚುಗೆ

ಇವತ್ತು ಹರಿದ್ವಾರದ ಪತಂಜಲಿ ಯೋಗ ಪೀಠದ ಮುಖ್ಯ ಕುಲಾಧಿಪತಿಗಳಾದ ಪೂಜ್ಯ ಬಾಬಾ ರಾಮದೇವ್ ಅವರು  ಶ್ರೀ ಪುತ್ತಿಗೆ ಮಠದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಶ್ರೀ ಸುಗುಣೇಂದ್ರ ತೀರ್ಥಶ್ರೀಪಾದರು ಸಂಕಲ್ಪಿಸಿರುವ ಕೋಟಿಗೀತಾ ಲೇಖನ ಯಜ್ಞದ ವಿಚಾರವನ್ನು ತಿಳಿದು ಅತ್ಯಂತ ಪ್ರೀತಿಯಿಂದ ಈ ಯೋಜನೆಯನ್ನು ಸ್ವಾಗತಿಸಿದರು. ಸ್ವತಃ ತಾವೇ ಬರೆಯುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ನಾಗರಾಜ ಆಚಾರ್ಯ, ಗೋಪಾಲ್ ಆಚಾರ್ ಉಪಸ್ಥಿತರಿದ್ದರು.
 
 
 
 
 
 
 
 
 
 
 

Leave a Reply