ಪ್ರಮೋದ್ ಮಧ್ವರಾಜ್ ಮನೆಯಲ್ಲಿ ಸಿ.ಟಿ.ರವಿಯವರ ಗೋಸೇವೆ

ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ  ಸಿ. ಟಿ ರವಿ ಯವರು ಇಂದು  ಅಮ್ಮುಂಜೆಯ ಗೋಶಾಲೆಗೆ ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿ ತಾವು ಕೂಡ ಸ್ವಲ್ಪ ಸಮಯ ಗೋವುಗಳೊಂದಿಗೆ ಸಮಯ ಕಳೆದು, ಅವುಗಳಿಗೆ ನವಧಾನ್ಯವನ್ನು ನೀಡಿ ಸಂತಸಪಟ್ಟರು..

 
 
 
 
 
 
 
 
 
 
 

Leave a Reply