ಶಿರಾಲಿ ಚಿತ್ರಾಪುರ ಮಠದಲ್ಲಿ ‘ಭಕ್ತಿ ಸುಧೆ’

ಶಿರಾಲಿ ಚಿತ್ರಾಪುರ ಮಠದ ಶ್ರೀಮದ್ ಸದ್ಯೋಜಾತ ಶಂಕರಾಶ್ರಮ ಸ್ವಾಮೀಜಿಯವರ ಚಾತುರ್ಮಾಸದ ಪ್ರಯುಕ್ತ ನಾಯ್ಕನಕಟ್ಟೆ ವಿನಾಯಕ ಕಾಮತ ಅವರ ನೇತೃತ್ವದಲ್ಲಿ ಶ್ರೀ ವೆಂಕಟರಮಣ ಬಾಲ ಭಜನಾ ಮಂಡಳಿಯವರಿಂದ ಭಜನ್’ಸಂಕೀರ್ತನೆ ಜರಗಿತು.ಶ್ರೀ ಗುರುವರ್ಯರು ಭಜನಾ ತಂಡದ ಸದಸ್ಯರಿಗೆ ಫಲಮಂತ್ರಾಕ್ಷತೆ ನೀಡಿ ಹರಸಿದರು.

 
 
 
 
 
 
 
 
 
 
 

Leave a Reply