Home ಭಕ್ತಿ ಪಥ ನವದೆಹಲಿಯ ಇಸ್ಕಾನ್ ಸಂಸ್ಥೆಯಿಂದ ಪುತ್ತಿಗೆ ಉಭಯ ಶ್ರೀಗಳಿಗೆ ಭವ್ಯ ಸ್ವಾಗತ
ಭಾರತ ಪರಿಕ್ರಮ 15ನೆ ದಿನ.
ಪರ್ಯಾಯ ಸಂಚಾರದ ನಿಮಿತ್ತ ಶ್ರೀ ಪುತ್ತಿಗೆ ಮಠದ ಉಭಯ ಶ್ರೀಪಾದರು ನವದೆಹಲಿಯ ಇಸ್ಕಾನ್ ಸಂಸ್ಥೆಯವರಿಂದ ಭವ್ಯ ಸ್ವಾಗತ,
ಶ್ರೀಪಾದರಿಗೆ ಗೌರವ ಸಮರ್ಪಣೆ, ಶ್ರೀಪಾದರಿಂದ ಅನುಗ್ರಹ ಸಂದೇಶ ಹಾಗೂ ಸಾಮೂಹಿಕ ಗೀತಾ ಲೇಖನ ಯಜ್ಞ ದೀಕ್ಷಾ ಸಮಾರಂಭ ಅದ್ದೂರಿಯಿಂದ ನಡೆಯಿತು.
error: Content is protected !!
KaravaliXpress ವಾಟ್ಸಪ್ಪ್ ಗ್ರೂಪ್ ಗೆ ಸೇರಿ!