ಉಡುಪಿ ಜಿಲ್ಲಾ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ ಮತ್ತು ಆರ್ಕಿಟೆಕ್ಟ್ ಸಂಘದ ಪದ ಪ್ರಧಾನ ಸಮಾರಂಭ

ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಪಾಂಡುರಂಗ ಆಚಾರ್ ಹಾಗು ಇತರ ಪದಾಧಿಕಾರಿಗಳಿಗೆ ಮುಖ್ಯ ಅತಿಥಿ ಬೆಂಗಳೂರಿನ ಲಯನ್ಸ್ ಜಿಲ್ಲಾ ಗವರ್ನರ್ ವಿಜಯಕುಮಾರ್ ಪ್ರಮಾಣ ವಚನ ಭೋದಿಸಿದರು , ಮುಖ್ಯ ಅತಿಥಿಯಾಗಿ ಆಕಾಶ್ ಎಂಟರ್ಪ್ರೈಸಸ್ ಮಾಲಕ ರವೀಂದ್ರ ನಾಯಕ , ಸಂಸ್ಥೆಯ ಗೌರವ ಅಧ್ಯಕ್ಷ ಶ್ರೀ ನಾಗೇಶ್ ಹೆಗ್ಡೆ , ಮಾಜಿ ಅಧ್ಯಕ್ಷ ಗೋಪಾಲ್ ಭಟ್, ಉಪಾಧ್ಯಕ್ಷ ಎಂ ಡಿ ಗಣೇಶ್, ಭಾಗವನದಾಸ್, ಮಾಜಿ ಕಾರ್ಯದರ್ಶಿ ಅಮಿತ್ ಅರವಿಂದ್, ನೂತನ ಖಂಚಾಚಿ ಲಕ್ಷ್ಮೀನಾರಾಯಣ ಉಪಾಧ್ಯ, ಜೊತೆ ಕಾರ್ಯದರ್ಶಿ ಶಶಿಧರ, ನೂರಾರು ಸಿವಿಲ್ ಇಂಜಿನಿಯರ್ ಉಪಸ್ಥರಿದ್ದರು.

ಕಾರ್ಯದರ್ಶಿ ಯೋಗೀಶಚಂದ್ರ ವಂದನಾರ್ಪಣೆ ಗೈದರು. ಜಗದೀಶ್ ಆಚಾರ್ಯ ಕಾರ್ಯಕ್ರಮ ನಿರೂಪಣೆಗೈದರು. ಸಭೆಯ ಬಳಿಕ ಸಂಸ್ಥೆಯ ಸದಸ್ಯರಿಂದ ಮನೋರಂಜನೆ ಕಾರ್ಯಕ್ರಮ ನೆಡೆಯಿತು.

 
 
 
 
 
 
 
 
 
 
 

Leave a Reply