16-07-2022 ರಂದು ಉಡುಪಿ ತೆಂಕಪೇಟೆಯಲ್ಲಿರುವ ‘ಸಂಸ್ಕ್ರತ ಭಾರತಿ’ಯ ಪಡಸಾಲೆಯಲ್ಲಿ ‘ಗಾಂಡೀವ ನಿಂದನೆ’ ತಾಳಮದ್ದಲೆ ವಿಶಿಷ್ಟ ಸಂಯೋಜನೆಯಲ್ಲಿ ನೆರೆದ ಸಹೃದಯ ಕಲಾಸಕ್ತರಿಗೆ ಮುದನೀಡಿತು.
ಡಾ. ಶೈಲಜಾ ಭಟ್ ರವರ ಪ್ರಾಯೋಜಕತ್ವದ’ಸರ್ಪಂಗಳ ವಾಗ್ವೈಭವ’ ವನ್ನು ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಮ್. ಗಂಗಾಧರ ರಾವ್ ದೀಪ ಬೆಳಗಿಸಿ ಉದ್ಘಾಟಿಸಿದರು.