ಆಧುನಿಕ ಶೌಚಾಲಯಗಳ ಪ್ರಾಮುಖ್ಯತೆ ಕುರಿತು ಸಂದರ್ಶನ

ರೇಡಿಯೋ ಮಣಿಪಾಲ್ 90.4 Mhz, -ದೇಸಿ ಸೊಗಡು, ಸಮುದಾಯ ಬಾನುಲಿ. 

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಬೆಂಗಳೂರು, ಕರ್ನಾಟಕ ಸರ್ಕಾರ ಪ್ರಾಯೋಜಿಸುವ  “ಶುದ್ಧ ಜಲ, ಸ್ವಚ್ಛ ನೆಲ, ಆರೋಗ್ಯವಾಗಿರಲಿ ಜೀವಸಂಕುಲ”

ಬಾನುಲಿ ಸರಣಿ ಕಾರ್ಯಕ್ರಮದಲ್ಲಿ ನವೆಂಬರ್ ತಿಂಗಳ ದಿನಾಂಕ 6 ರಂದು ಶನಿವಾರ ಸಂಜೆ 6ಗಂಟೆಗೆ ಆಧುನಿಕ ಶೌಚಾಲಯಗಳ ಪ್ರಾಮುಖ್ಯತೆ ಕುರಿತು ಸಂದರ್ಶನ ಪ್ರಸಾರವಾಗಲಿದೆ. ಶೈನ್ ಇಂಡಿಯ ಟ್ರಸ್ಟ್ ನ ಸಂಸ್ಥಾಪಕರಾದ ಭವ್ಯಾರಾಣಿ ಪಾಲ್ಗೊಳ್ಳಲಿದ್ದಾರೆ. ನವೆಂಬರ್ 7ರಂದು ಮಧ್ಯಾಹ್ನ 2 ಗಂಟೆಗೆ ಇದರ ಮರುಪ್ರಸಾರವಿರುವುದು.

ನೆರವು: ಉಡುಪಿ ಜಿ.ಪಂ, ರೇಡಿಯೋ ಮಣಿಪಾಲ್

 
 
 
 
 
 
 
 
 
 
 

Leave a Reply