ಶ್ರೀ ಪ್ರಮೋದ್ ಕುಮಾರ್ ರವರಿಗೆ ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದಿಂದ ಸನ್ಮಾನ

ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪಿಐ ಹುದ್ದೆ ಅಲಂಕರಿಸಿ ದಕ್ಷ ಆಡಳಿತ ನೀಡಿ ಮುಂಬಡ್ತಿ ಹೊಂದಿ ಮಲ್ಪೆಗೆ ವರ್ಗಾವಣೆಗೊಂಡ ಶ್ರೀ ಪ್ರಮೋದ್ ಕುಮಾರ್ ಸರ್ ಅವರಿಗೆ ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲಾ ವತಿಯಿಂದ ಸನ್ಮಾನಿಸಿ ಬೀಳ್ಕೊಟ್ಟ ಶುಭ ಸಂಧರ್ಭ.

 
 
 
 
 
 
 
 
 
 
 

Leave a Reply