‘ಪಂಚಾಯತ್ ಪಥ’ ಸರಣಿಯಲ್ಲಿ ಸಂಪನ್ಮೂಲ ವ್ಯಕ್ತಿ ಡಾ.ಕೃಷ್ಣ ಕೊತಾಯ

ರೇಡಿಯೋ ಮಣಿಪಾಲ್ 90.4 Mhz -ದೇಸಿ ಸೊಗಡು ಸಮುದಾಯ ಬಾನುಲಿ. 

 ಸಮುದಾಯ ಬಾನುಲಿ  ಕಾರ್ಯಕ್ರಮದಲ್ಲಿ ಆಗಸ್ಟ್ ತಿಂಗಳ ದಿನಾಂಕ 14 ರಿಂದ ಪ್ರತೀ ಶನಿವಾರ  ಸಂಜೆ 4.30ಕ್ಕೆ ‘ಪಂಚಾಯತ್ ಪಥ‘ ಸರಣಿ ಕಾರ್ಯಕ್ರಮ ಪ್ರಸಾರವಾಗಲಿದೆ. ರಾಜ್ಯ ಪಂಚಾಯತ್ ರಾಜ್ ಸಂಪನ್ಮೂಲ ವ್ಯಕ್ತಿ ಡಾ.ಕೃಷ್ಣ ಕೊತಾಯ ಈ ಸರಣಿ ಕಾರ್ಯಕ್ರಮವನ್ನು  ನಡೆಸಿಕೊಡಲಿದ್ದಾರೆ. 

ಪ್ರತೀ ಭಾನುವಾರದಂದು ಮಧ್ಯಾಹ್ನ 12.30 ರ ಸಮಯಕ್ಕೆ ಇದರ ಮರುಪ್ರಸಾರವಿರುವುದು. 

~ರೇಡಿಯೋ ಮಣಿಪಾಲ್

 
 
 
 
 
 
 
 
 
 
 

Leave a Reply