ಸಮುದಾಯ ಬಾನುಲಿ ಕಾರ್ಯಕ್ರಮದಲ್ಲಿ ಆಗಸ್ಟ್ ತಿಂಗಳ ದಿನಾಂಕ 14 ರಿಂದ ಪ್ರತೀ ಶನಿವಾರ ಸಂಜೆ 4.30ಕ್ಕೆ ‘ಪಂಚಾಯತ್ ಪಥ‘ ಸರಣಿ ಕಾರ್ಯಕ್ರಮ ಪ್ರಸಾರವಾಗಲಿದೆ. ರಾಜ್ಯ ಪಂಚಾಯತ್ ರಾಜ್ ಸಂಪನ್ಮೂಲ ವ್ಯಕ್ತಿ ಡಾ.ಕೃಷ್ಣ ಕೊತಾಯ ಈ ಸರಣಿ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ.
~ರೇಡಿಯೋ ಮಣಿಪಾಲ್
ಸಮುದಾಯ ಬಾನುಲಿ ಕಾರ್ಯಕ್ರಮದಲ್ಲಿ ಆಗಸ್ಟ್ ತಿಂಗಳ ದಿನಾಂಕ 14 ರಿಂದ ಪ್ರತೀ ಶನಿವಾರ ಸಂಜೆ 4.30ಕ್ಕೆ ‘ಪಂಚಾಯತ್ ಪಥ‘ ಸರಣಿ ಕಾರ್ಯಕ್ರಮ ಪ್ರಸಾರವಾಗಲಿದೆ. ರಾಜ್ಯ ಪಂಚಾಯತ್ ರಾಜ್ ಸಂಪನ್ಮೂಲ ವ್ಯಕ್ತಿ ಡಾ.ಕೃಷ್ಣ ಕೊತಾಯ ಈ ಸರಣಿ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ.
~ರೇಡಿಯೋ ಮಣಿಪಾಲ್