ಪಲಿಮಾರು ಮಠದ 12 ನೇ ಯತಿ ಶ್ರೀ ರಾಮಚಂದ್ರತೀರ್ಥರ ವೃಂದಾವನ ಪುನಃ ಪ್ರತಿಷ್ಠೆ

ಶ್ರೀ ಕ್ಷೇತ್ರ ಪಂಡರಾಪುರದಲ್ಲಿ ಪಲಿಮಾರು ಮಠದ 12 ನೇ ಯತಿಗಳದಂತಹ ಶ್ರೀ ಶ್ರೀ ರಾಮಚಂದ್ರತೀರ್ಥರ ವೃಂದಾವನ ಪುನಃಪ್ರತಿಷ್ಟಾಪನ ಕಾರ್ಯಕ್ರಮವು ಆದಿತ್ಯವಾರ ಶ್ರೀ ಮಠದ ಉಭಯ ಶ್ರೀಪಾದರ ಉಪಸ್ಥಿತಿಯಲ್ಲಿ ಭಾರೀ ವೈಭವದಿಂದ ನಡೆಯಿತು.

ಅದರ ಅಂಗವಾಗಿ ಆದಿತ್ಯವಾರ ಸಂಜೆ ಶ್ರೀನಿವಾಸ ಕಲ್ಯಾಣವೂ ಪಂಡರಾಪುರದ ಭಕ್ತರ ಸಮ್ಮುಖದಲ್ಲಿ ನಡೆಯಿತು.

 
 
 
 
 
 
 
 
 
 
 

Leave a Reply