ಪೆಟ್ರೋಲಿಯಂ ಸಚಿವಾಲಯದ ನಿರ್ದೇಶಕ (ಎಲ್.ಪಿ.ಜಿ) ಕುಶಾಗ್ರ ಮಿತ್ತಲ್ ಶ್ರೀಕೃಷ್ಣ ಮಠ ಭೇಟಿ

ಶ್ರೀಕೃಷ್ಣಮಠಕ್ಕೆ, ಭಾರತ ಸರಕಾರದ ಪೆಟ್ರೋಲಿಯಂ ಸಚಿವಾಲಯದ ನಿರ್ದೇಶಕರಾದ(ಎಲ್.ಪಿ.ಜಿ) ಕುಶಾಗ್ರ ಮಿತ್ತಲ್ ಅವರು ಆಗಮಿಸಿ ದೇವರ ದರ್ಶನ ಪಡೆದುಕೊಂಡು ಪ್ರಸಾದ ಸ್ವೀಕರಿಸಿದರು.ಈ ಸಂದರ್ಭದಲ್ಲಿ ಪರ್ಯಾಯ ಮಠ ದಿವಾನರಾದ ವರದರಾಜ ಭಟ್, ಬಾಲಾಜಿ ಎಚ್,ಪಿ. ಗ್ಯಾಸ್ ನ ರಾಘವೇಂದ್ರ ಆಚಾರ್ಯ ಮತ್ತು ವಿಷ್ಣು ಆಚಾರ್ಯ ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply