ಶ್ರೀಕೃಷ್ಣಮಠಕ್ಕೆ, ಭಾರತ ಸರಕಾರದ ಪೆಟ್ರೋಲಿಯಂ ಸಚಿವಾಲಯದ ನಿರ್ದೇಶಕರಾದ(ಎಲ್.ಪಿ.ಜಿ) ಕುಶಾಗ್ರ ಮಿತ್ತಲ್ ಅವರು ಆಗಮಿಸಿ ದೇವರ ದರ್ಶನ ಪಡೆದುಕೊಂಡು ಪ್ರಸಾದ ಸ್ವೀಕರಿಸಿದರು.ಈ ಸಂದರ್ಭದಲ್ಲಿ ಪರ್ಯಾಯ ಮಠ ದಿವಾನರಾದ ವರದರಾಜ ಭಟ್, ಬಾಲಾಜಿ ಎಚ್,ಪಿ. ಗ್ಯಾಸ್ ನ ರಾಘವೇಂದ್ರ ಆಚಾರ್ಯ ಮತ್ತು ವಿಷ್ಣು ಆಚಾರ್ಯ ಉಪಸ್ಥಿತರಿದ್ದರು.