60 ಸಾವಿರ ಭಕ್ತರು ಭಕ್ತಿ-ಶ್ರದ್ಧೆಯಿಂದ ಬರೆದಿರುವ ತಾಮ್ರದ ಹಾಳೆಗಳಿಂದ ತಯಾರಿಸಲಾದ ಪ್ರತಿಮೆ

ಋಣಮೋಚಕ ಲಕ್ಷ್ಮೀನರಸಿಂಹ ದೇವರಿಗೆ 60 ಸಾವಿರ ಭಕ್ತರಿಂದ 60 ಸಾವಿರ ತಾಮ್ರದ ಹಾಳೆಯಲ್ಲಿ ನರಸಿಂಹ ಮಂತ್ರ, ಆಂಜನೇಯ ಮಂತ್ರ, ಗಣಪತಿ ಮಂತ್ರ, ಶನಿ ಮಂತ್ರ ಹಾಗೂ ರಾಘವೇಂದ್ರ ಮಂತ್ರ ಇವುಗಳನ್ನು ಬರೆಯಿಸಿ ಆ ಹಾಳೆಗಳನ್ನು ಕರಗಿಸಿ 60 ಕೆ.ಜಿ. ತೂಕದ ಪಂಚಲೋಹದ (ಬಂಗಾರ, ಬೆಳ್ಳಿ, ತಾಮ್ರ, ಕಬ್ಬಿಣ, ತವರ) ಶ್ರೀ ಲಕ್ಷ್ಮೀನರಸಿಂಹ ದೇವರ ವಿಗ್ರಹವನ್ನು ತಯಾರಿಸಲಾಗಿದೆ.

60 ಸಾವಿರ ಭಕ್ತರು ಭಕ್ತಿ-ಶ್ರದ್ಧೆಯಿಂದ ಬರೆದಿರುವ ತಾಮ್ರದ ಹಾಳೆಗಳಿಂದ ತಯಾರಿಸಲಾದ ಈ ಪ್ರತಿಮೆ

 
 
 
 
 
 
 
 
 
 
 

Leave a Reply