ಸುದ್ದಿ ಶ್ರೀಕೃಷ್ಣಮಠ: ವಿದುಷಿ ಉಮಾ ಭೋಜ್ ಮತ್ತು ಬಳಗದವರಿಂದ ಭಕ್ತಿ ಸಂಗೀತ By Janardhan Kodavoor/Team karavalixpress, - February 13, 2023 ಶ್ರೀಕೃಷ್ಣಮಠದ ಮಧ್ವಮಂಟಪದಲ್ಲಿ ಪರ್ಯಾಯ ಶ್ರೀಕೃಷ್ಣಾಪುರ ಮಠದ ಆಶ್ರಯದಲ್ಲಿ,ಬೆಂಗಳೂರಿನ ವಿದುಷಿ ಉಮಾ ಭೋಜ್ ಮತ್ತು ಬಳಗದವರಿಂದ ಭಕ್ತಿ ಸಂಗೀತ ನಡೆಯಿತು.