ಉಡುಪಿ ಕಿನ್ನಿಮೂಲ್ಕಿ ಕೇಶವ ರಾಯ್ ಬಾಳಿಗ ನಿಧನ

ಉಡುಪಿ ಕಿನ್ನಿಮೂಲ್ಕಿ ನಿವಾಸಿ ಉಡುಪಿಯಲ್ಲಿ ಆರ್ ಟಿ ಓ ಏಜೆ೦ಟ್ ರಾಗಿ ಸಾರ್ವಜನಿಕರಿಗೆ ಆರ್ .ಟ. ಓ ಕಛೇರಿ ಕೆಲಸವನ್ನು ಮಾಡಿಕೊಡುತ್ತಿದ್ದ  ಕೇಶವ ರಾಯ್ ಬಾಳಿಗ(86ವ.), ಮು೦ಬಾಯಿಯ ಮಗಳ ಮನೆಯಲ್ಲಿ ಸೋಮವಾರದ೦ದು ನಿಧನ ಹೊ೦ದಿದರು . 
ಧಾರ್ಮಿಕ, ಸಾಮಾಜಿಕ  ಚಿಂತಕರಾಗಿ ಉಡುಪಿ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನ ಸಕ್ರಿಯ ಸದಸ್ಯರಾಗಿ ಸೇವೆ, ಭಜನಾ ಮಂಡಳಿಯಲ್ಲಿ, ಶ್ರಾವಣ ಶನಿವಾರ ಭಜನಾ ತಂಡದಲ್ಲಿ ಸೇವೆ ಸಲ್ಲಿಸಿದ್ದಾರೆ, ಮುಂಬೈ ಜಿ ಎಸ್ ಬಿ ಮಂಡಳಿಯ ಸಕ್ರೀಯ ಸದಸ್ಯರಾಗಿ ವಿವಾಹ  ಸಂಭದಿಸಿದ ಕೆಲಸ ಕಾರ್ಯವನ್ನು  ಉಚಿತವಾಗಿ ಸೇವೆ ನೀಡುತ್ತಿದ್ದರು. ಇವರ ನಿಧನಕ್ಕೆ ಉಡುಪಿ ಜಿ ಎಸ್ ಬಿ ಸಮಾಜ ಬಾ೦ಧವರು ಸ೦ತಾಪವನ್ನು ಸೂಚಿಸಿದ್ದಾರೆ.
 
 
 
 
 
 
 
 
 
 
 

Leave a Reply