ಬಿಲ್ಲಾಡಿ ಹೊನಲು ಬೆಳಕಿನ ದೊಡ್ಮನೆ ಕೇಚರಾಹುತ ಮಹಾಗಣಪತಿ ಕಂಬಳ

ಬಿಲ್ಲಾಡಿ ದೊಡ್ಮನೆ ಕೇಚರಾಹುತ ಮಹಾಗಣಪತಿ ಕಂಬಳ ಹೊನಲು ಬೆಳಕಿನಲ್ಲಿ ವಿಜ್ರಂಬಣೆಯಿಂದ ಜರುಗಿತು ಜಿಲ್ಲೆಯ ವಿವಿಧ ಭಾಗಗಳಿಂದ ಸುಮಾರು 45 ಜೊತೆ ಕೋಣಗಳು ಭಾಗವಹಿಸಿದ್ದವು ಬಹುಮಾನ ವಿತರಣಾ ಸಮಾರಂಭದಲ್ಲಿ ಬಿ.ಕೆ ಹೆಗ್ಡೆ ಮಾಜಿ ಜಿ.ಪ ಸದಸ್ಯರು, ಮಡಾಮಕ್ಕಿ ಶಶಿದರ ಶೆಟ್ಟಿ, ಸುರೇಶ್ ಶೆಟ್ಟಿ ಬಿಲ್ಲಾಡಿ ದೊಡ್ಮನೆ, ಶರತ್ ಹೆಗ್ಡೆ, ಸುಧಾಕರ ಶೆಟ್ಟಿ, ಉಮೇಶ್ ಹೆಗ್ಡೆ, ಶುಭಕರ ಶೆಟ್ಟಿ, ಪ್ರಭಾಕರ ಶೆಟ್ಟಿ ,ಪ್ರಕಾಶ್ ಹೆಗ್ಡೆ, ಬಲರಾಜ್ ಶೆಟ್ಟಿ ಚಂದ್ರಶೇಖರ ಶೆಟ್ಟಿ ,ಗ್ರಾ.ಪಂ ಸದಸ್ಯರಾದ ಅರುಣ್ ಶೆಟ್ಟಿ,ಪ್ರಕಾಶ್ ಶೆಟ್ಟಿ ಅಮರ್ ಶೆಟ್ಟಿ ,ಗೌತಮ್ ಹೆಗ್ಡೆ, ರಾಘವೇಂದ್ರ ಶೆಟ್ಟಿ ಉಪಸ್ಥಿತರಿದ್ದರು ಕ್ರೀಡಾ ರತ್ನ ಪುರಸ್ಕೃತ ಗೋಪಾಲ್ ನಾಯ್ಕ್ ಮುದ್ದುಮನೆ,ರಾಜ್ಯೋತ್ಸವ ಪ್ರಶಸ್ತಿ ವಿಜೇತ ರಾಘವೇಂದ್ರ ಶೆಟ್ಟಿ ಹಂಡಿಕೆರೆ ಅವರನ್ನು ಸನ್ಮಾನಿಸಲಾಯಿತು ವಿಜೇತರುಗಳು
ಹಗ್ಗ ಅತೀ ಕಿರಿಯ :
ಪ್ರಥಮ : ಶಿರೂರು ಗೋಪಾಲ್ ನಾಯ್ಕ್ ಮುದ್ದುಮನೆ A.
ದ್ವಿತೀಯ : ದಿ. ಶೀನ ಪೂಜಾರಿ ಕೋಟ ಮಣೂರು ಪಡುಕೆರೆ.
ಹಗ್ಗ ಕಿರಿಯ* :ಪ್ರಥಮ : ಸೋಮ ದೇವಾಡಿಗ ಮಹಾಬಲಶ್ವರ್ ಬಡಾಮನೆ
ದ್ವಿತೀಯ : ಕೆಂಜೂರ್ ಶಾಂತಿಕೆರೆ ಶ್ರೀನಿವಾಸ್ ನಾಯ್ಕ್
ಹಗ್ಗ ಹಿರಿಯ :
ಪ್ರಥಮ : ವೆಂಕಟ ಪೂಜಾರಿ ಸಸಿಹಿತ್ಲು ಬೈಂದೂರ್. ಎ.
ದ್ವಿತೀಯ : ವೆಂಕಟ ಪೂಜಾರಿ ಸಸಿಹಿತ್ಲು ಬೈಂದೂರ್. ಬಿ.
ಹಲಗೆ ವಿಭಾಗ :
ಪ್ರಥಮ: ಪವನ ಕುಮಾರ್ ಮೊಳಬೈಲ್ ಗಂಗೆಬೈಲ್ ಕಿರೀಮಂಜೇಶ್ವರ.ದ್ವಿತೀಯ : ಆತ್ಮಜ್ -ನೀರಜ್ ಬಾರಕೂರು ಶಾಂತರಾಮ್ ಶೆಟ್ಟಿ.ಅಭಿಜಿತ್ ಪಾಂಡೇಶ್ವರ್,ಸುನಿಲ್ ಪಾಂಡೇಶ್ವರ ಕಾರ್ಯಕ್ರಮ
ನಿರೂಪಿಸಿದರು

 
 
 
 
 
 
 
 
 
 
 

Leave a Reply