ಸುದ್ದಿ ರಾಷ್ಟ್ರಧ್ವಜ ವಿತರಣೆ By Janardhan Kodavoor/Team karavalixpress, - August 10, 2022 ಉಡುಪಿ ಅಂಚೆ ಕಛೇರಿ ವತಿಯಿಂದ ಎಸ್.ವಿ.ಎಚ್. ಕನ್ನಡ ಮಾಧ್ಯಮ ಪ್ರೌಢಶಾಲೆ ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ 75ನೇ ಅಮೃತಮಹೋತ್ಸವ ಸ್ವಾತಂತ್ರ್ಯೋತ್ಸವದ ಸಂಭ್ರಮಾಚರಣೆ ಪ್ರಯುಕ್ತ ರಾಷ್ಟಧ್ವಜವನ್ನು ಅಂಚೆ ಇಲಾಖೆಯ ಎ.ಎಸ್.ಪಿ ನವೀನ್ ವಿ. ಎಲ್. ವಿತರಿಸಿದರು.