ಸುದ್ದಿ ಕೂಲಿ ಕಾರ್ಮಿಕನ ಮೃತ ದೇಹವನ್ನು ರಸ್ತೆ ಬದಿಗೆ ಎಸೆದು ಹೊದ ದುರುಳರು By Janardhan Kodavoor/Team karavalixpress, - February 16, 2023 ಉಡುಪಿ: ಕೆಮ್ಮಣ್ಣುವಿನಲ್ಲಿ ಗೂಡ್ಸ್ ವಾಹನದಲ್ಲಿ ಮೃತಪಟ್ಟ ಕೂಲಿ ಕಾರ್ಮಿಕನ ಮೃತ ದೇಹವನ್ನು ರಸ್ತೆ ಬದಿಗೆ ಎಸೆದು ಹೊದ ದುರುಳರು. ಪೊಲೀಸ್ ತನಿಖೆ ನಡೆಯುತ್ತಿದೆ.