ಉಡುಪಿ : ಇಂದ್ರಾಳಿ ಜೇಸಿ ಅಧ್ಯಕ್ಷರಾಗಿ ಕೀರ್ತೇಶ್

ಉಡುಪಿ : ಆರು ವರ್ಷಗಳ ಇತಿಹಾಸ ಇರುವ ಜೇಸಿಐ ಉಡುಪಿ ಇಂದ್ರಾಳಿಯ 2022 ನೇ ಸಾಲಿನ ಅಧ್ಯಕ್ಷರಾಗಿ ಉಡುಪಿಯ ಆಟಿಸಂ ಸೊಸೈಟಿ ಪ್ರಾಜೆಕ್ಟ್ ಮ್ಯಾನೇಜರ್ ಜೇಸಿ ಕೀರ್ತೇಶ್ ಸರ್ವಾನುಮತದಿಂದ ಆಯ್ಕೆಯಾಗಿರುತ್ತಾರೆ.

ನಿಕಟಪೂರ್ವ ಅಧ್ಯಕ್ಷರಾಗಿ ಜ್ಯೋತಿ ಪ್ರಶಾಂತ್,‌‌ ಕಾರ್ಯದರ್ಶಿಯಾಗಿ ಪ್ರಿನ್ಸ್ ಯಾಸೀನ್, ಉಪಾಧ್ಯಕ್ಷರು ಗಳಾಗಿ ರಾಧಾಕೃಷ್ಣ, ಅಶೋಕ್ ಶೇರಿಗಾರ್ ಮತ್ತು ರಾಮಚಂದ್ರ ಪ್ರಭು ಹಾಗೂ ಇತರ ಪದಾಧಿಕಾರಿಗಳಾಗಿ ನಾಗರಾಜ ಉಪಾಧ್ಯ, ಶಿಲ್ಪ ಶಾನುಭಾಗ್, ರಿತೇಶ್ ಸುವರ್ಣ, ಫಿನ್ಲಿ ಮನೋಜ್, ನಾಗಭೂಷಣ್ ಆಚಾರ್ಯ, ಭರತ್ ಬಲ್ಲಾಳ್, ಅನಿಲ್ ಶೆಟ್ಟಿ, ಪ್ರಮೋದ್ ರೈ, ಉಮೇಶ್ ಪೂಜಾರಿ, ಮತ್ತು ರೀಟಾ ಫೆರ್ನಾಂಡಿಸ್ ಆಯ್ಕೆಯಾಗಿರುತ್ತಾರೆ ಎಂದು ಜೇಸಿಐ ಉಡುಪಿ ಇಂದ್ರಾಳಿಯ ಪ್ರಕಟಣೆ ತಿಳಿಸಿರುತ್ತದೆ. 

 
 
 
 
 
 
 
 
 
 
 

Leave a Reply