ಗಾಂಧಿ ಜಯಂತಿ ಪ್ರಯುಕ್ತ ಚಿತ್ರಪ್ರದರ್ಶನ

ಉಡುಪಿ ಕುಂಜಿಬೆಟ್ಟು ಇನಾಯತ್ ಆರ್ಟ್ ಗ್ಯಾಲರಿ ಸ್ಥಾಪಕರಾದ ಶ್ರೀ ಲಿಯಾಖತ್ ಆಲಿಯವರು ತನ್ನದೇ ಆರ್ಟ್ ಸ್ಕೂಲ್ನಲ್ಲಿ ತರಬೇತಿ ಹೊಂದಿದ 38 ಸೀನಿಯರ್ ವಿದ್ಯಾರ್ಥಿಗಳ ಫ್ಯೂಷನ್ ಒಫ್  ಕಲರ್ಸ್ – ಗಾಂಧಿ ಜಯಂತಿ ಪ್ರಯುಕ್ತ ಚಿತ್ರಪ್ರದರ್ಶನವನ್ನು ಅಕ್ಟೋಬರ್ 2 ರಿಂದ  4 ರ ವರೆಗೆ ಬೆಳಗ್ಗೆ 10 ರಿಂದ ಸಂಜೆ 7 ರ ತನಕ ಹಮ್ಮಿಕೊಳ್ಳಲಾಗಿತ್ತು.
 ಇಂದು ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ  ಶ್ರೀಮತಿ ಪೂರ್ಣಿಮಾ ಮೇಡಮ್ ಚಿತ್ರ ಪ್ರದರ್ಶನವನ್ನು  ವೀಕ್ಷಿಸಿ ಕಲೆಯಲ್ಲಿ ನಿರತ ಮಕ್ಕಳ ಭವಿಷ್ಯ ಉಜ್ವಲವಾಗಲಿ  ಕಲಾಸಕ್ತ ಮನಸ್ಸು ಅಪರಾಧ ಮಾಡಲು ಸಾಧ್ಯವಿಲ್ಲ ಪೋಷಕರು ತಮ್ಮ ಮಕ್ಕಳಿಗೆ ಚಿತ್ರಕಲೆಯಲ್ಲಿ ಆಸಕ್ತಿ ವಹಿಸುವ ಕೆಲ್ಸ ಹೆಚ್ಚಾಗಬೇಕು  ಎನ್ನುತ್ತಾ  ಲಿಯಾಖತ್ ಆಲಿಯವರ  ಚಿತ್ರಪ್ರದರ್ಶನವನ್ನು  ಶ್ಲಾಘಿಸಿದರು    ಈ ಸಂದರ್ಭದಲ್ಲಿ ಶ್ರೀ ಲಿಯಾಖತ್ ಆಲಿ, ನರಸಿಂಹ ಮೂರ್ತಿ ,ಅನಂತ್ ಶೇಟ್, ಮೊಹನ್ ಕೃಷ್ಣ ಸುಧೀಂದ್ರu ಭಂಡಾರಿ ಕರಮತ್ ಆಲಿb ಗುರುರಾಜ್ ಎಂ ಶೇಟ್,ಅಶ್ವಿನಿ ಭಟ್ ಅಧಿಬ ಆಲಿ ಮತ್ತು ಕುಟುಂಬಸ್ಥರು ಉಪಸ್ಥಿತರಿದ್ದರು
 
 
 
 
 
 
 
 
 
 
 

Leave a Reply