ಲಕ್ಷ್ಮೀನಗರ: ಉಚಿತ ತರಕಾರಿ ಬೀಜ ವಿತರಣೆ

ಲಕ್ಷ್ಮೀನಗರ ಅಂಗನವಾಡಿಯಲ್ಲಿ ಬಾಲ ವಿಕಾಸ ಸಮಿತಿ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಕೃಷಿ ಸಮಿತಿ ಕೊಡವೂರು ವತಿಯಿಂದ ಉಚಿತವಾಗಿ ತರಕಾರಿ ಬೀಜ ವಿತರಣೆ ಮಾಡಿದರು.

ಈ ಸಂದರ್ಬದಲ್ಲಿ ಕೃಷಿ ಸಮಿತಿ ಪ್ರಮುಖರಾದ ಅರುಣ್ ರಾವ್, ಬಾಲ ವಿಕಾಸ ಸಮಿತಿ ಅಧ್ಯಕ್ಷರು ಶುಭಲಕ್ಷ್ಮೀ. ಮಹಿಳಾ ಮಂಡಳಿಯ ಅಧ್ಯಕ್ಷರಾದ ಪ್ರೇಮ,ಆಶಾ ಕಾರ್ಯಕರ್ತೆಯರಾದ ಹಿಮ, ಪಾಳೆಕಟ್ಟೆ ಅಂಗನವಾಡಿ ಶಿಕ್ಷಕಿಯಾದ ಪ್ರಭಾವತಿ, ಮತ್ತಿತರರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply