ಸುಗಮ ಸಂಗೀತ ಗಾಯಕ ಡಾ.ಗಣೇಶ್ ಗಂಗೊಳ್ಳಿ ಅವರಿಗೆ ‘ಭಾರತ ಕಲಾ ಭೂಷಣ’ ರಾಷ್ಟ್ರೀಯ ಪ್ರಶಸ್ತಿ

ಕಥಾ ಬಿಂದು ಪ್ರಕಾಶನ ಮಂಗಳೂರು ಇವರು ದಿನಾಂಕ:02/04/2023 ರಂದು ಮೈಸೂರು ಅಸೋಸಿಯೇಷನ್ ಅವರು ಮುಂಬಯಿ ಮಾತುಂಗದಲ್ಲಿ ಏರ್ಪಡಿಸಿದ ಮುಂಬಯಿ ಕಥಾ ಬಿಂದು ಕನ್ನಡ ಕಲರವ ಕೃತಿಗಳ ಅನಾವರಣ ಮತ್ತು ಭಾರತ ಕಲಾ ಭೂಷಣ ರಾಷ್ಟ್ರೀಯ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ನಾಡಿನ ಪ್ರಸಿದ್ಧ ಸುಗಮ ಸಂಗೀತ ಗಾಯಕ ಹಾಗೂ ಸಂಘಟಕ ಡಾ.ಗಣೇಶ್ ಗಂಗೊಳ್ಳಿ ಅವರಿಗೆ ಭಾರತ ಕಲಾ ಭೂಷಣ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಸಂಘಟಕರಾದ ಪಿ .ವಿ ಪ್ರದೀಪ ಕುಮಾರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 
 
 
 
 
 
 
 
 
 
 

Leave a Reply