ಬಾಳೆಕುದ್ರು ಶ್ರೀ ಚಾರ್ತುಮಾಸದ ಪ್ರಯುಕ್ತ ಭಜನೆ,ಭಗವದ್ಗೀತಾ ಪಠಣ

ಕೋಟ: ಹಂಗಾರಕಟ್ಟೆ ಬಾಳೆಕುದ್ರು ಶ್ರೀ ಮಠದ ಪೀಠಾಧ್ಯಕ್ಷ ಶ್ರೀ ಶ್ರೀ ಶ್ರೀ ನೃಸಿಂಹಾಶ್ರಮ ಸ್ವಾಮೀಜಿ ಚಾರ್ತುಮಾಸ್ಯ ಆಚರಣೆಯ ಅಂಗವಾಗಿ ಶ್ರೀ ಮಠದಲ್ಲಿ ಭಕ್ತಾಧಿಗಳಿಂದ ನಿರಂತರ ಪಾದಪೂಜೆ, ಜಿಲ್ಲೆಯ ವಿವಿಧ ಭಜನಾ ತಂಡದಿoದ ಭಜನಾ ಕಾರ್ಯಕ್ರಮಗಳು, ಭಗವದ್ಗೀತೆ ಪಠಣ, ನಡೆಯುತ್ತಿದೆ.ಆ ಪ್ರಯುಕ್ತ ಶ್ರೀ ರಾಮಭಜನಾ ಮಾತೃ ಮಂಡಳಿ ಕುಂದಾಪುರ, ಶ್ರೀಕೊದoಡರಾಮ ಭಜನಾ ಮಂಡಳಿ ಕೋಟೇಶ್ವರ. ಶ್ರೀ ರಾಮ ಮಹಿಳಾ ಭಜನಾ ಮಂಡಳಿ ಮಣೂರು ಇವರುಗಳಿಂದ ಭಜನಾ ಕಾರ್ಯಕ್ರಮ ನೆರವೆರಿತು.

 
 
 
 
 
 
 
 
 
 
 

Leave a Reply