ಕಲಾಸಂಸ್ಕೃತಿ ನೃತ್ಯಶಂಕರ ಸರಣಿಯಲ್ಲಿ ಪ್ರಸ್ತುತಿ ವಿದುಷಿ ನವ್ಯ ಭಟ್ ಶಿರಸಿ By Janardhan Kodavoor/Team karavalixpress, - October 15, 2023 ಮಹತೋಬಾರ ಶ್ರೀ ಶಂಕರನಾರಾಯಣ ದೇವಸ್ಥಾನ ಮತ್ತು ನೃತ್ಯನಿಕೇತನ ಕೊಡವೂರು ಸಂಯೋಜನೆಯ ಸಾಪ್ತಾಹಿಕ ನೃತ್ಯಸರಣಿ “ನೃತ್ಯಶಂಕರ ಸರಣಿ 15, ಪ್ರಸ್ತುತಿ ವಿದುಷಿ ನವ್ಯ ಭಟ್ ಶಿರಸಿ, ದಿನಾಂಕ 16-10-23 ಸೋಮವಾರ, ಸಮಯ: ಸಂಜೆ 6-25 ರಿಂದ 7-25, ಸ್ಥಳ: ವಸಂತಮಂಟಪ ಶ್ರೀ ಶಂಕರನಾರಾಯಣ ದೇವಸ್ಥಾನ ಕೊಡವೂರು