ಕಾರ್ಕಳ ನಗರ ಠಾಣೆಗೆ ಬ್ಯಾರಿಕೆಡ್ ಹಸ್ತಾಂತರ 

ಕಾರ್ಕಳ : ಯೂಥ್ ಫಾರ್ ಸೇವಾ ವತಿಯಿಂದ ಕಾರ್ಲ ಸೂಪರ್ ಮಾರ್ಕೆಟ್ ಇವರ ಸಹಕಾರದಲ್ಲಿ ಕಾರ್ಕಳದ ತೆಳ್ಳಾರು ರಸ್ತೆಯ ಗುಡ್ಡೆಯಂಗಡಿ ಜಂಕ್ಷನ್ ಬಳಿಗೆ 2 ಬ್ಯಾರಿಕೆಡ್ ಗಳನ್ನು ಕಾರ್ಕಳ ನಗರ ಠಾಣೆಗೆ ಹಸ್ತರಿಸಲಾಯಿತು.

ದಾನಿಗಳಾದ ಉದ್ಯಮಿ ದೀಕ್ಷಿತ್ ಜೈನ್, ಅಭಿನಂದನ್ ಜೈನ್ ಮತ್ತು ಯೂಥ್ ಫಾರ್ ಸೇವಾ ವತಿಯಿಂದ ರಮಿತಾ ಶೈಲೆಂದ್ರ ರಾವ್ ಹಾಗೂ ನಗರ ಪೊಲೀಸ್ ಠಾಣೆಯ ಎಎಸ್ಐ ದಿನಕರ, ಪ್ರೊಬೇಷನರಿ ಎಸ್ ಐ ಮಹೇಶ್ ಕಂಬಿ, ಠಾಣಾ ಸಿಬ್ಬಂದಿಗಳಾದ ಆನಂದ್, ಸ್ಥಳಿಯ ಪುರಸಭಾ ಸದಸ್ಯರಾದ ಭಾರತಿ ಅಮೀನ್, ಗುಡ್ಡೆಯಂಗಡಿ ಫ್ರೆಂಡ್ಸ್ ಕ್ಲಬ್(ರಿ.) ತಂಡದ ಅಧ್ಯಕ್ಷ ವಿಜಯ ಸಪಳಿಗ ಹಾಗೂ ದುರ್ಗಾ ಪಂಚಾಯತ್ ಸದಸ್ಯ ಮಹೇಶ್ ರಾವ್, ಸ್ಥಳಿಯ ಸುಶಾಂತ್ ಸುಧಾಕರ್, ಗುಡ್ಡೆಯಂಗಡಿ ಸದ್ಯಸರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply