ಸಾಧನೆ ತಬಲಾವಾದಕ ಕೌಶಿಕ್ ಹೆಬ್ಬಾರ್ ಗೆ ಅಭಿನಂದನೆ. By Janardhan Kodavoor/Team karavalixpress, - October 28, 2023 ಮಣಿಪಾಲದ ಪ್ರಸನ್ನ ಗಣಪತಿ ಭಜನಾ ಮಂಡಳಿ ವತಿಯಿಂದ ತಬಲಾವಾದಕ ಕೌಶಿಕ್ ಹೆಬ್ಬಾರ್ ರವರನ್ನು ಅಭಿನಂದಿಸಿ ಗೌರವಿಸಲಾಯಿತು. ಖ್ಯಾತ ಸಂಗೀತ ವಿದುಷಿ ಉಷಾ ಹೆಬ್ಬಾರ್ ರವರ ಸುಪುತ್ರರಾಗಿರುವ ಕೌಶಿಕ್ ವಿದ್ವಾನ್ ಮಾಧವ ಆಚಾರ್ಯರ ಗರಡಿಯಲ್ಲಿ ಪಳಗಿದವರಾಗಿದ್ದಾರೆ.