ಅಂಚೆ ಇಲಾಖೆ ಏರ್ಪಡಿಸಿದ್ದ ರಾಷ್ಟ್ರ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಶ್ರೀಮತಿ ದಿವ್ಯಾ ಕುಮಾರಿ ದ್ವಿತೀಯ

ಭಾರತೀಯ ಅಂಚೆ ಇಲಾಖೆ ಏರ್ಪಡಿಸಿದ ರಾಷ್ಟ್ರೀಯ ಮಟ್ಟದ Dhai Akhar letter writing campaign 2022-23 ರ ” vision for India 2047″ ಎಂಬ ವಿಷಯದಲ್ಲಿ ಹಿಂದಿ ಭಾಷಾ ವಿಭಾಗದಲ್ಲಿ ILC. 18 ವರ್ಷ ಮೇಲ್ಪಟ್ಟವರ ಕರ್ನಾಟಕ ಸರ್ಕಲ್ ಪ್ರಬಂಧ ಸ್ಪರ್ಧೆಯಲ್ಲಿ ಕಾರ್ಮೆಲ್ ಆಂಗ್ಲ ಮಾಧ್ಯಮ ಶಾಲೆ ಕೆಮ್ಮಣ್ಣು ಇಲ್ಲಿನ ಸಹಶಿಕ್ಷಕಿ ಶ್ರೀಮತಿ ದಿವ್ಯ ಕುಮಾರಿ ಭಾಗವಹಿಸಿ ರಾಜ್ಯಮಟ್ಟದಲ್ಲಿ ದ್ವಿತೀಯ ಬಹುಮಾನ ಪಡೆದು ವಿಜೇತರಾಗಿರುತ್ತಾರೆ.

ಇವರಿಗೆ ಅಂಚೆ ಇಲಾಖಾ ವತಿಯಿಂದ ರೂ. 10,000 ಹಾಗೂ ಪ್ರಮಾಣ ಪತ್ರ ನೀಡಿ ಉಡುಪಿ ಅಂಚೆ ಇಲಾಖೆ ವಿಭಾಗ ಇಲ್ಲಿ ಗೌರವಿಸಲಾಯಿತು.

 
 
 
 
 
 
 
 
 
 
 

Leave a Reply