*ದಿನಾಂಕ: 17.06.2023ರ ಶನಿವಾರ ಪೂರ್ವಾಹ್ನ ಗಂಟೆ 09.30ಕ್ಕೆ* ಸ್ವ-ಸಮಾಜ ಬಾಂಧವರಿಗೆ *ತಪ್ತ ಮುದ್ರಧಾರಣೆ.*
*ದಿನಾಂಕ: 18.06.2023ರ ರವಿವಾರ ಪೂರ್ವಾಹ್ನ ಗಂಟೆ 09.30ಕ್ಕೆ* ಶ್ರೀ ಕಾಶೀಮಠ ವೆಲ್ಪೇರ್ ಫಂಡ್ ವತಿಯಿಂದ *ಶ್ರೀಪಾದಂಗಳವರ ದಿವ್ಯ ಉಪಸ್ಥಿತಿಯಲ್ಲಿ ಗೌಡ ಸಾರಸ್ವತ ಸಮಾಜದ ಅತ್ಯುನ್ನತ ಶ್ರೇಣಿಯಿಂದ ತೇರ್ಗಡೆ ಹೊಂದಿದ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಸನ್ಮಾನ* ಕಾರ್ಯಕ್ರಮ.
ದಿನಾಂಕ: 19.06.2023 ಸಾಯಂಕಾಲ* ಸಭಾ ಕಾರ್ಯಕ್ರಮ ತದನಂತರ *ಶ್ರೀಗಳವರನ್ನು ಬಸ್ರೂರು ಮೊಕ್ಕಾಂಗೆ ಬೀಳ್ಕೊಡುವುದು