ನಡಿಮನೆಯ ಕುಟುಂಬದ ಹಿರಿಯರು ಆದ ಶ್ರೀಯುತ ಬಿ. ವಿಶ್ವನಾಥ್ ರಾಯರು ನಿಧನ

ಪಣಿಯೂರು: ಬೆಳಪು ಗ್ರಾಮದ ಪ್ರತಿಷ್ಠಿತ ನಡಿಮನೆಯ ಕುಟುಂಬದ ಹಿರಿಯರು ಆದ ಶ್ರೀಯುತ ಬಿ. ವಿಶ್ವನಾಥ್ ರಾಯರು (88) ಸೆ.2 ಸಂಜೆ ಅವರ ಹೈದರಾಬಾದ್ ನ ಸ್ವಗ್ರಹದಲ್ಲಿ ನಿಧನರಾದರು. ಶ್ರೀಯುತರು ದಿ. ನಡಿಮನೆ ಮೋಹನ್ ರಾಯರ ಸಹೋದರರಾಗಿದ್ದು ಹೈದರಾಬಾದ್ ನಲ್ಲಿ ಹೋಟೆಲ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದರು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಶ್ರೀಯುತರು ಪತ್ನಿ, ಓರ್ವ ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಹಾಗೂ ಅಪಾರವಾದ ಬಂಧು ಬಳಗವನ್ನು ಅಗಲಿದ್ದಾರೆ.

 
 
 
 
 
 
 
 
 
 
 

Leave a Reply