ಶ್ರಾವಣ ಮಾಸದ ಪುತ್ರದ ಏಕಾದಶಿ ಪ್ರಯುಕ್ತ ಶಿರೂರು ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಜರಗಿದ ನಿರಂತರ ಭಜನೆ ಕಾರ್ಯಕ್ರಮದಲ್ಲಿ ನಾಯ್ಕನಕಟ್ಟೆ ಶ್ರೀ ವೆಂಕಟರಮಣ ಭಜನಾ ಮಂಡಳಿಯವರು “ಭಜನ್’ಸಂಕೀರ್ತನೆ” ನಡೆಸಿಕೊಟ್ಟರು. ಹಾರ್ಮೋನಿಯಂ ನಲ್ಲಿ ವಿಘ್ನೇಶ್ ಭಂಡಾರ್ಕರ್, ತಬ್ಲಾದಲ್ಲಿ ಆದಿನಾಥ ಕಿಣಿ ಸಹಕರಿಸಿದರು.