ಶಿರೂರು:-ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಭಜನ್ ಸಂಕೀರ್ತನೆ

ಶ್ರಾವಣ ಮಾಸದ ಪುತ್ರದ ಏಕಾದಶಿ ಪ್ರಯುಕ್ತ ಶಿರೂರು ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಜರಗಿದ ನಿರಂತರ ಭಜನೆ ಕಾರ್ಯಕ್ರಮದಲ್ಲಿ ನಾಯ್ಕನಕಟ್ಟೆ ಶ್ರೀ ವೆಂಕಟರಮಣ ಭಜನಾ ಮಂಡಳಿಯವರು “ಭಜನ್’ಸಂಕೀರ್ತನೆ” ನಡೆಸಿಕೊಟ್ಟರು. ಹಾರ್ಮೋನಿಯಂ ನಲ್ಲಿ ವಿಘ್ನೇಶ್ ಭಂಡಾರ್ಕರ್, ತಬ್ಲಾದಲ್ಲಿ ಆದಿನಾಥ ಕಿಣಿ ಸಹಕರಿಸಿದರು.
 
 
 
 
 
 
 
 
 
 
 

Leave a Reply