ಬಾರ್ಕೂರಿನಲ್ಲಿ ಮತ್ಸ್ಯಗಂದ ಎಕ್ಸ್‌ಪ್ರೆಸ್‌ ನಿಲುಗಡೆಗೆ ಮನವಿ

15 ವರ್ಷಗಳಿಂದ ಬಾರ್ಕೂರಿನಲ್ಲಿ ನಿಲುಗಡೆಯಾಗುತ್ತಿದ್ದ ಮಂಗಳೂರು -ಮುಂಬೈ ಮತ್ಸ್ಯಗಂದ ಎಕ್ಸ್‌ಪ್ರೆಸ್‌ ಕೊರೋನಾ ನಂತರ ನಿಲುಗಡೆ ಯಾಗದೆ ಇದ್ದು ಸಾರ್ವಜನಿಕರಿಗೆ ಅನಾನುಕೂಲ ವಾಗುತ್ತಿದ್ದು ಈಗಾಗಲೇ ಹತ್ತಾರು ಸಂಘಟನೆಗಳಿಂದ ಮನವಿಸಲ್ಲಿಸಿದ್ದರೂ ಫಲಕಾರಿಯಾಗದೆ ಇರುವುದರಿಂದ ಇಂದು ಬೆಂಗಳೂರಿನಲ್ಲಿ ಭಾರತದ ಸರ್ಕಾರದ ರೈಲ್ವೆ ಮಂತ್ರಿಗಳಾದ ಅಶ್ವಿನಿ ವೈಷ್ಣವ್ ಅವರನ್ನು ರಾಜ್ಯ ಬಿಜೆಪಿ ಪಂಚಾಯತ್ ರಾಜ್ ಪ್ರಕೋಷ್ಠದ ಸದಸ್ಯರು ಬಾರ್ಕೂರು ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿಯ ಪ್ರಮುಖರಾದ ಪ್ರಥ್ವೀರಾಜ್ ಶೆಟ್ಟಿ ಬಿಲ್ಲಾಡಿ ಬೇಟಿಯಾಗಿ ಸಮಸ್ಯೆಗಳನ್ನು ತಿಳಿಸಿದರು ಇದ್ದಕ್ಕೆ ಸ್ಪಂದಿಸಿದ ರೈಲ್ವೆ ಸಚಿವರು ಅತಿಶೀಘ್ರದಲ್ಲಿ ಸಮಸ್ಯೆಬಗೆಹರಿಸುವುದಾಗಿ ತಿಳಿಸಿದರು

 
 
 
 
 
 
 
 
 
 
 

Leave a Reply