ಆನೆಗುಡ್ಡೆ ದೇವಳಕ್ಕೆ ಚಿತ್ರನಟ ಜಗ್ಗೇಶ್ ಭೇಟಿ

ಕೋಟ: ಆನೆಗುಡ್ಡೆ ಶ್ರೀವಿನಾಯಕ ದೇವಸ್ಥಾನಕ್ಕೆ ರಾಜ್ಯಸಭಾ ಸದಸ್ಯರಾದ, ಚಿತ್ರನಟ ಜಗ್ಗೇಶ್ ಸ್ವಪತ್ನಿಕರಾಗಿ ದೇವರ ದರ್ಶನಕ್ಕೆ ಪಡೆದರು. ಸಂಪ್ರದಾಯದoತೆ ದೇವಾಲಯದ ವತಿಯಿಂದ ಯಥೋಚಿತವಾಗಿ ಗೌರವಿಸಿ ಪ್ರಸಾದ ವಿತರಿಸಿದರು. 

ಈ ಸಂದರ್ಭದಲ್ಲಿಆಡಳಿತ ಧರ್ಮದರ್ಶಿಗಳಾದ ರಮಣ ಉಪಾದ್ಯಾಯ, ಹಿರಿಯ ಧರ್ಮದರ್ಶಿ ಸೂರ್ಯನಾರಾಯಣ ಉಪಾಧ್ಯಾಯ, ಪರ್ಯಾಯ ಅರ್ಚಕ ದೇವಿದಾಸ ಉಪಾಧ್ಯಾಯ,ಅರ್ಚಕ ಮಂಡಳಿ ಸದಸ್ಯರು, ಕಛೇರಿ ವ್ಯವಸ್ಥಾಪಕ. ಸಿಬ್ಬ೦ದಿ ವರ್ಗ ಹಾಜರಿದ್ದರು.

ಆನೆಗುಡ್ಡೆ ಶ್ರೀವಿನಾಯಕ ದೇವಸ್ಥಾನಕ್ಕೆ ರಾಜ್ಯಸಭಾ ಸದಸ್ಯರಾದ, ಚಿತ್ರನಟ ಜಗ್ಗೇಶ್ ಸ್ವಪತ್ನಿಕರಾಗಿ ದೇವರ ದರ್ಶನಕ್ಕೆ ಪಡೆದರು. ಧರ್ಮದರ್ಶಿಗಳಾದ ರಮಣ ಉಪಾದ್ಯಾಯ, ಹಿರಿಯ ಧರ್ಮದರ್ಶಿ ಸೂರ್ಯನಾರಾಯಣ ಉಪಾಧ್ಯಾಯ ಮತ್ತಿತರರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply