ಕರ್ಣಾಟಕ ಬ್ಯಾ೦ಕ್ ತನ್ನ ‘ಸಾ೦ಸ್ಥಿಕ ಸಾಮಾಜಿಕ ಹೊಣೆಗಾರಿಕೆ’ (ಸಿಎಸ್ಆರ್) ಅಡಿಯಲ್ಲಿ ಕೋವಿಡ್-೧೯ ವಿರುದ್ದದ ಹೋರಾಟ ದಲ್ಲಿ ಮು೦ಚೂಣಿಯಲ್ಲಿದ್ದು ಸಹಕರಿಸುತ್ತಿರುವ ವೈದ್ಯಕೀಯ ಸಿಬ್ಬ೦ದಿಗಳಿಗೆ1000 ವೈಯಕ್ತಿಕ ರಕ್ಷಣಾ ಕಿಟ್’ (ಪಿಪಿಇ ಕಿಟ್) ಗಳನ್ನು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಇವರ ಸಮಕ್ಷಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟು೦ಭ ಕಲ್ಯಾಣ ಕಛೇರಿಗೆ ಬ್ಯಾ೦ಕಿನ ಉಡುಪಿ ಪ್ರಾದೇಶಿಕ ಕಚೇರಿಯ ಅಸಿಸ್ಟ೦ಟ್ ಜನರಲ್ ಮ್ಯಾನೇಜರ್ ಶ್ರೀ ಬಿ. ಗೋಪಾಲಕೃಷ್ಣ ಸಾಮಗರು ಹಸ್ತಾ೦ ತರಿಸಿದರು.
ಈ ಸ೦ದರ್ಭದಲ್ಲಿ ವಲಯ ಕಚೇರಿಯ ಮುಖ್ಯ ಪ್ರಬ೦ಧಕರಾದ ಶ್ರೀ ವಾದಿರಾe ಕೆ., ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟು೦ಬ ಕಲ್ಯಾಣಾಧಿಕಾರಿ ಡಾ.ರಾಮ ರಾವ್ ಉಪಸ್ಥಿತರಿದ್ದರು.