ಸುದ್ದಿಕರಾವಳಿ ಕನ್ನಡ ಕಿರುತೆರೆ ಕಲಾವಿದ ದಂಪತಿ ವಿಕ್ರಂ ಸೂರಿ ಹಾಗೂ ನಮಿತಾ ಕೃಷ್ಣ ಮಠಕ್ಕೆ ಭೇಟಿ By Janardhan Kodavoor/Team karavalixpress, - May 15, 2024 ಕಿರುತೆರೆಯ ಸಿಲ್ಲಿ ಲಲ್ಲಿ ಹಾಗೂ ಮಾಯಾಮೃಗ ಧಾರಾವಾಹಿ ಖ್ಯಾತಿಯ ಕಲಾವಿದ ದಂಪತಿಗಳಾದ ವಿಕ್ರಂ ಸೂರಿ ಹಾಗೂ ನಮಿತಾ ಅವರು ಇಂದು ಕೃಷ್ಣಮಠಕ್ಕೆ ಭೇಟಿನೀಡಿ ಕೃಷ್ಣನ ದರ್ಶನ ಪಡೆದು ಪರ್ಯಾಯ ಶ್ರೀ ಪಾದರಿಂದ ಅನುಗ್ರಹ ಮಂತ್ರಾಕ್ಷತೆ ಪಡೆದು ತೆರಳಿದರು.