ಕರಂಬಳ್ಳಿ ಶ್ರೀ ವೆಂಕಟರಮಣ ದೇವಸ್ಥಾನ ಮತ್ತು ಕರಂಬಳ್ಳಿ ವಲಯ ಬ್ರಾಹ್ನಣ ಸಮಿತಿಯ ಆಶ್ರಯದಲ್ಲಿ ವಿದ್ವಾನ್ ಶ್ರೀ “ಕೃಷ್ಣರಾಜ್ ಕುತ್ಪಾಡಿ” ಇವರಿಂದ
“ಮತ್ಸ್ಯ ಪುರಾಣ ” ಪ್ರವಚನ ಸಪ್ತಾಹ ನ .24 ರಿಂದ ನ. 30 ರ ತನಕ ಸಂಜೆ 6 ರಿಂದ 7 ರ ವರೆಗೆ ಕರಂಬಳ್ಳಿ ಶ್ರೀ ವೆಂಕಟರಮಣ ದೇವಸ್ಥಾನದ ಶ್ರೀನಿವಾಸ ಸಭಾಭವನ ದಲ್ಲಿ ನಡೆಯಲಿದೆ .
ಅಂತೆಯೇ ನವೆಂಬರ್ 30 ರಂದು ಕರಂಬಳ್ಳಿ ವಲಯ ಬ್ರಾಹ್ಮಣ ಸಮತಿಯ ಸದಸ್ಯರು ಪ್ರಾರಂಭಿಸಿದ ತುಳಸಿ ಸಂತಕೀರ್ತನೆಯ ದಶಮಾನೋತ್ಸದ ಪ್ರಯುಕ್ತ ಇಡೀ ದಿನ 10 ತಂಡಗಳಿಂದ ಸಂಕೀರ್ತನಾ ಕಾರ್ಯಕ್ರ್ರಮವು ನಡೆಯಲಿದೆ ಎಂದು ಸಮಿತಿಯ ಅಧ್ಯಕ್ಷ ಕೀಳಂಜೆ ಶ್ರೀಕೃಷ್ಣರಾಜ್ ಭಟ್ ಅವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.