ಕ್ಯಾನ್ ಬ್ಯಾಂಕ್, ಎಂ.ಆರ್.ಪೈಗೆ ವಿದಾಯ ಸಮಾರಂಭ

ಉಡುಪಿ ಕುಂದಾಪುರ ಕೆನರಾ ಬ್ಯಾಂಕಿನಲ್ಲಿ 37 ವರ್ಷ ಸೇವೆ ಸಲ್ಲಿಸಿ ಇದೀಗ
ಕುಂದಾಪುರ ಮುಖ್ಯ ಶಾಖೆಯಲ್ಲಿ ನಿವೃತ್ತರಾಗುವ ಶ್ರೀ ಎಂ. ಆರ್.
ಪೈಯವರನ್ನು ಮತ್ತು ಪತ್ನಿ ರಾಧಿಕ ಆರ್ ಪೈ ಇವರನ್ನು
ಶಾಖೆಯ ಮುಖ್ಯ ಪ್ರಬಂಧಕ ಜಯಪ್ರಕಾಶ ಸಿಂಗ್ ಅವರು ಶಾಲು
ಹೊದಿಸಿ ಫಲಪುಷ್ಪ ಸ್ಮರಣಿಕೆಯನ್ನು ನೀಡಿ ಸನ್ಮಾನಿಸಿದರು. ಈ
ಸಂದರ್ಭದಲ್ಲಿ ಶಾಖೆಯ ಅಧಿಕಾರಿಗಳಾದ ಮೊಹಿತ್ ಕುಮಾರ್ ಗುಪ್ತ,
ಶಶಾಂಕ್‌ಶೇಖರ್, ಬಿ. ತಿರುಪತಿ, ಎಮ್. ಅಭಿಲಾಷ್, ರೇಷ್ಮಾ, ನೌಕರರ
ವೃಂದದವರಾದ ವಂದನಾ ಬಿ., ವಂದನ ಖಾರ್ವಿಕೇರಿ, ನಯನ, ಮಹೇಶ್
ಜಿ., ಸುಮತಿ, ಕೆನರಾ ಬ್ಯಾಂಕಿನ ವಿಮಾ ಪಾಲಿಸಿ ಉದ್ಯೋಗಿ ರೂಪಶ್ರೀ, ಹಿರಿಯ
ನಿವೃತ್ತ ಸಿಬ್ಬಂದಿ ಸುರೇಶ್ ಆಚಾರ್, ಕಲ್ಯಾಣಿ ಪ್ರಭು ಅಂಬಾಗಿಲು, ಶ್ರೀ
ಎಂ.ಆರ್. ಪೈಯವರ ಪತ್ನಿ ರಾಧಿಕಾ ಆರ್. ಪೈ, ರಾಜೇಶ್ ಪೈ, ರಚಿತಾ ಆರ್
ಪೈ., ಸ್ಮಿತಾ ಆರ್. ಪೈ., ರೋಹಿತ್ ಪೈ, ಪಲ್ಲವಿ ನಾಯಕ್, ಅನಘ ಪೈ, ಸ್ವಾತಿ
ಆರ್ ಪೈ, ಸಚಿನ್ ಪೈ ಹೊಸಕೋಟೆ, ಬೆಂಗಳೂರು ಇವರು
ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply