ಪ್ರಸಿದ್ಧ ಪಾಕ ತಜ್ಞ ಅಚ್ಯುತ ಭಟ್ ಬನ್ನಂಜೆ ನಿಧನ

ಉಡುಪಿ: ಪ್ರಸಿದ್ಧ ಪಾಕ ತಜ್ಞ ಅಚ್ಯುತ ಭಟ್ ಬನ್ನಂಜೆ (59ವ.) ಜೂನ್ 02 ರಂದು ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು. ಇವರು ಪತ್ನಿ , ಮಗ ಮತ್ತು ಅಪಾರ ಬಂದು ಬಳಗ, ಶಿಷ್ಯ ರನ್ನು ಹೊಂದಿದ್ದಾರೆ.

ಉಡುಪಿ ಅಡುಗೆ ಕ್ಷೇತ್ರದಲ್ಲಿ ರಾಜಕುಮಾರನಂತೆ ಮೆರೆದ ಸವಿರುಚಿಯ ಅಡುಗೆ ತಯಾರಿಸುವಲ್ಲಿ ಸಿದ್ಧಹಸ್ತರೂ ಅಸಂಖ್ಯಾತ ಶಿಷ್ಯರನ್ನು ತಯಾರು ಮಾಡಿದ ಪ್ರಸಿದ್ಧ ಪಾಕತಜ್ಞ ಅಚ್ಯುತ ಭಟ್ ಇವರ ಅಕಾಲಿಕ ಮರಣದಿಂದ ಉಡುಪಿ ಅಡುಗೆ ಕ್ಷೇತ್ರದ ಅತ್ಯಮೂಲ್ಯ ವಜೃ ಕಣ್ಮರೆಯಾದಂತಾಗಿದೆ ಅವರ

ಆತ್ಮಕ್ಕೆ ದೇವರು ಸದ್ಗತಿಯನ್ನು ಕರುಣಿಸಲಿ ಹಾಗೂ ಅವರ ಕುಟುಂಬದವರಿಗೆ ಈ ದುಃಖ ತಡೆದುಕೊಳ್ಳುವ ಶಕ್ತಿಯನ್ನು ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಉಡುಪಿ ಶಿವಳ್ಳಿ ಅಡುಗೆ ಸಂಘದ ಸುಬ್ರಹ್ಮಣ್ಯ ಆಚಾರ್ಯರು ತಮ್ಮ ಹೇಳಿಕೆ ನೀಡಿದ್ದಾರೆ.

 
 
 
 
 
 
 
 
 
 
 

Leave a Reply