ಆರೋಗ್ಯ ಸೂರಾಲು ವೇದಮೂರ್ತಿ ಜನಾರ್ದನ ಭಟ್ಟರು ನಿಧನ By Janardhan Kodavoor/Team karavalixpress, - January 18, 2023 ಸೂರಾಲು ಗುಂಡೀಬೈಲು, ವೇದಮೂರ್ತಿ ಜನಾರ್ದನ ಭಟ್ಟರು 18.01.2023 ಸಂಜೆ 3 ಗಂಟೆಗೆ ದೇವರ ಪಾದ ಸೇರಿಕೊಂಡರು. 95ವರ್ಷದ ತುಂಬು ಜೀವನ ನಡೆಸಿದ ಈ ವೇದವಿದರು ಸೂರಾಲು ಶ್ರೀ ಮಹಲಿಂಗೇಶ್ವರ ದೇವಸ್ಥಾನದ ತಂತ್ರಿಗಳಾಗಿದ್ದರು. ಇವರು ಐದು ಜನ ಗಂಡುಮಕ್ಕಳು ಹಾಗೂ ಓರ್ವ ಮಗಳನ್ನು ಅಗಲಿದ್ದಾರೆ.