ಸುದ್ದಿ ಸ್ವಾಮಿಗಳ ಕೈಯಿಂದ ಮೂಡಿ ಬಂದ ಗಜಾನನ By Janardhan Kodavoor/Team karavalixpress, - August 22, 2020 ಅರೇಮಾದನ ಹಳ್ಳಿ ಶ್ರೀಮಠದ ಶ್ರೀ ಶ್ರೀ ಗುರುಶಿವಸುಜ್ಞಾನ ತೀರ್ಥ ಮಹಾ ಸ್ವಾಮಿಯವರು ಸ್ವತಃ ಗಣೇಶ ವಿಗ್ರಹ ನಿರ್ಮಾಣ ಮಾಡಿ ವಿಜೃಂಭಣೆಯಿಂದ ಪೂಜಿಸಿದರು