ಸುದ್ದಿಕರಾವಳಿ ಕೇಳುವವರಿಲ್ಲ ಜನರ ಗೋಳು By Janardhan Kodavoor/Team karavalixpress, - July 27, 2020 NH 16 ಕಿನ್ನಿಮುಲ್ಕಿಯಿಂದ ಉಡುಪಿಗೆ ಬರುವ ಸರ್ವಿಸ್ ರಸ್ತೆ ಪ್ರಾರಂಭವಾಗುವ ಹಂತದ ರಸ್ತೆ ಬದಿಯಲ್ಲಿ ಸಮರ್ಪಕವಾಗಿ ನೀರು ಹರಿಯಲು ವ್ಯವಸ್ಥೆಯಿಲ್ಲ. ಜನರ ಕೂಗು ಕೇಳುವವರಿಲ್ಲ.. ಸಂಬಂಧಪಟ್ಟವರು ಇತ್ತ ಗಮನ ಹರಿಸುವುದಿಲ್ಲ. (ಚಿತ್ರ, ಮಾಹಿತಿ: ಸುರಭಿ ರತನ್)