ಕಟಪಾಡಿ: ಶ್ರೀಕೃಷ್ಣ ಜನ್ಮಾಷ್ಟಮಿಯಂದು ವಿಶಿಷ್ಟವಾದ ವೇಷವನ್ನು ಧರಿಸಿ ಜನಪ್ರಿಯತೆ ಯನ್ನುಗಳಿಸಿಕೊಂಡಿರುವ ರವಿ ಕಟಪಾಡಿ ಮತ್ತು ತಂಡ ಈ ಬಾರಿ ಜಿಲ್ಲಾಡಳಿತದ ಅನುಮತಿಯ ಮೇರೆಗೆ ಕೋವಿಡ್ ಜಾಗೃತಿ ಯನ್ನು ಮೂಡಿಸಲು ಮುಂದಾಗಿ ದ್ದಾರೆ. ಈ ಭಾರಿ ಕೋವಿಡ್ ಕಾರಣದಿಂದ ಧನ ಸಂಗ್ರಹ ಕೈ ಬಿಟ್ಟು ಜಾಗ್ರತಿ ಬಗ್ಗೆ ವಿಶೇಷ ಗಮನ ಕೊಡಲಾಗಿದೆ. ಈ ವರೆಗೆ ಕಷ್ಟದಲ್ಲಿ ರುವವರಿಗೆ, ಖಾಯಿಲೆಯಲ್ಲಿ ರುವವರಿಗೆ ತಾನು ವೇಷ ಹಾಕಿ ಸಂಪಾದಿಸಿದ ಸುಮಾರು 50 ಲಕ್ಷಕ್ಕೂ ಮಿಕ್ಕಿ ಧನ ಸಹಾಯ ಮಾಡಿದ್ದಾರೆ.
KaravaliXpress.com - ವಿಶ್ವಾಸದ ನಡೆ
ಬದಲಾವಣೆ ಜಗದ ನಿಯಮ. ಅದಕ್ಕೆ ಮಾಧ್ಯಮ ಲೋಕವೂ ಹೊರತಲ್ಲ.
ಪತ್ರಿಕಾರಂಗದಲ್ಲಿ ಸುಮಾರು ಎರಡು ದಶಕಗಳ ಅನುಭವ, ಸಹೃದಯರ ಒಡನಾಟದ ಅನುಭವಾಮೃತದಿಂದ ಮೊಳಕೆಯೊಡೆದಿದೆ ಈ ವೆಬ್ ಸುದ್ದಿಜಾಲ.